Table Of Contentpu ದ್ರ Ke,
p LER
ಜ್ ನಧಿ
Kk | ಕಷೆ್ ಟ
ಶಾ 1ತ ೆ ಹತ |
ಕಿ
“ಹೀಗೆ ಹಿಡಿಯುತ್ತಾ ಹಿಡಿಯುತ್ತಾ
ಹಿಡಿದಷ್ಟು ಬಣ್ಣಗಳು ಉಕ್ಕಿ ಬಂದಂತೆ
- ಉಕ್ಕಿದ ಬಣ್ಣಗಳೆ ಹೂ ಚಿಟ್ಟೆಗಳಾಸಿ
ನನ್ನ ಕಣ್ಣೊಳಗೇ ಅರಳಿ ಬಿಟ ಂತೆ”
ತ್ಮ ಣ ಬ
— ಶ್ರೀಕೃಷ್ಣ ಆಲನಹಳ್ಳಿ
x 1 ಫೂ st೪e
a | A pS
ವಗು ನCಿY aನl
ಬದಿ
pg
| ತ್
ಮೇ
ಗು
SEE
ಇavನs ೫«ಳೂ
ವಿ ಷಃ
Ba pa PN
ಬು <$4f ; ಫ4 ೇಗ್ ರ $ಸ k
ಅ“? ಮಾತಫಾಾಘೂಾ 7)ೌ7್ಣ;್ಹ ;ಸೋೌಗೋಘ6 ಗಕ ಫಾಘ ೋ ೋಘ ೋಘ ೋ ೂಘ ೂಘಈೂಘಪಘಾಘ್ರೂಘಢಘಘಘಘಕ ಘೂ ಘರ ರ್ಷಾಾ್ೀಾ
ಡ್ಡ, ಚೊಕ್ಕಾಡಿ, ದೇವರು ಮತ್ತು ಬರವಣಿಗೆ
ಕಲೃಡ
— ರಾಮಚಂದ್ರ ದೇವ
ನಮ್ಮ ಕೃಷಿಯ ಸಂಕ್ರಮಣಾವಸ್ಥೆ
| ಕೆ. ಜಿ. ಶಾಂತಾರಾಂ
ಬಷೀರ್ ಬಹುಮುಖ ಪ್ರತಿಭೆಯ ಲೇಖಕ
— ಅಗ್ರಹಾರ ಕೃಷ್ಣಮೂರ್ತಿ
ಅಕ್ಷರ ಪ್ರಕಾಶನ, ಹೆಗ್ಗೋಡು (ಸಾಗರ) ಕರ್ನಾಟಿಕ-577 417
ಅಕ್ಷರ ಚಿಂತನ ಮಾಲೆ (ಪ್ರಧಾನ ಸಂ : ಡಿ.ಆರ್. ನಾಗರಾಜ್)
ಸತ್ನದ ನವದರ್ಶನ (ಮುರಾರಿ ಬಲ್ಲಾಳ) ರೂ. 23-00
ಕ
ಕಥ:ಕೋಶ (ಡಿ.ಆರ್. ಶಂಕರ್) ರೂ. 25-00
ಪುರುಷ ಪರೀಕ್ಷೆ (ಡಿ.ಆರ್. ಶಂಕರ್) ರೂ. 25-00
ಷೇಕ್ ಫರೀದ್ (ಜಿ.ಎಸ್. ಗೈವಾಲ್/ಣ. ಆರ್. ನಾಗರಾಜ್) ರೂ. 25-00
ನಾಗಾರ್ಜುನ (ಡಿ.ಆರ್. ನಾಗರಾಜ್) ರೂ. 25-00
ಧರ್ಮಚಿಕ್ರ (ಜಿ.ಎನ್. ಚಕ್ರವರ್ತಿ) ರೂ. 25-00
ಭಾರತೀಯ ಸ್ತ್ರೀವಾದ (ಮನು ಚಕ್ರವರ್ತಿ) ರೂ. 35-00
ದಾರಾ ಶಿಖೋ (ಅಗ್ರಹಾರ ಕೃಷ್ಣಮೂರ್ತಿ) ರೂ. 35-00
ತವಿ:ಳು ಸಾಹಿತ್ಯ ಮೊಮಾಂಸೆ (ಪ್ರೊ. ಕಾರ್ಲೋಸ್) ರೂ. 25-00
ದಾವ್ ದ ಜಿಂಗ್ (ಯು.ಆರ್. ಅನಂತಮೂರ್ತಿ) ರೂ. 33-00
ಈಜಿನ ಇನ್ನಿತರ ಪ್ರಕಟಣೆಗಳು
ಮಲೆನಾಡಿನ ಮಹನೀಯರು (ಪಿ. ಶಿವರಾಮ ರೈ) ರೂ. 26-00
ಇಟಕ ಪ್ರವೇಶಿಕೆ (ಎ.ಆರ್. ನಾಗಭೂಷಣ) ರೂ. 30-00 '
ಆರ್ಕೆಸ್ಟ್ರಾ ಮತ್ತು ತಂಬೂರಿ (ಗೌರೀಶ ಕಾಯ್ಕಿಣಿ) ರೂ. 30-00 |
ಮೊಮ್ಮಕ್ಕಳು ಹೇಳಿದ ಅಜ್ಜೀಕಥೆ (ಎಬ್.ವೈ. ಶಾರದಾಪ್ರಸಾದ್) ರೂ. 25-00
ಈವರೆಗಿನ ಹೇಳತೇನ ಕೇಳ (ಸಮಗ್ರ ಕವನಗಳು-ಚಂದಶ್ೇಖರರ ॥9ಬಾರ)
ರೂ. 80-00 _
ಅಕ್ಕಕ್ಕು ಹಾಡುಗಳೇ (ಕವನ ಸಂಕಲನ. ಚಂದ್ರಶೇಖರ ಕಂಬಾರ) ರೂ. 27-00 '
ಜ್ವೀಕಥೆ (ಮಕ್ಕಳ ನಾಟಕ-ಎಚ್, ಡುಂಡಿರಾಜ್) ರೂ. 12-00
ವಿಷನ್ ಮತ್ತು ಇನ್ವೆನ್ಷನ್ ಕ ತಿಯಿಂದ
ಸಹಕಾರ : ಕಲಣವಿದ ಮರಿಶಾವಕಾಲಚ ಾರ್
ಈ ಚಿತ್ರಗಳ ಮುದ್ರಣಕ್ಕೆ ಸಹಾಯ : ಶ್ರೀಮತಿ ರೇಖಾ, ಮುಂಬಯಿ
ಮುಕ್ತಚರ್ಚೆಗಾಗಿ «ಶೂದ್ರ? ತಿಂಗೆಳ ಪತ್ರಿಕೆ
೦ಚಿಕೆ * 2-3 ಆಗಸ್ಟ್ -ಸೆಪ್ರೆಂಬರ್ 1994 ಸಂಪುಟ ; 22
ಹಾಯಕ ಸಂಪಾದ:ರು: ಸಿ.ಎಸ್. ಸರ್ವಮಂಗಳ - ಜರಗನಹಳಿ ಶಿವಶಂಕರ್
ಕೆ.ಎನ್. ಅರುಣ್ - ಎಲ್.ಎನ್. ಮುಕುಂದರಾಜ್
ಚಂದ್ರಶೇಖರ ಉಷಾಲ - ಹೆಚ್. ಪ್ರೇಮಲೀಲಾ
ಉತ್ತನೂರು ರಾಜಮ್ಮ ಎ. ಶೆಟ್ಟಿ— ಡಾ॥ ಕರೀಗೌಡ
ಬೀಚನಹಳ್ಳಿ-ಮೊಳಕಾಲ್ಮೂರು ಶ್ರೀನಿವಾಸಮೂರ್ತಿ
ವಾರ್ಷಿಕ ಚಂದಾ : 70.00 ರೂ.
ಆಜೀವ ಚಂದಾ: 500-00 ರೂ. (ನಾಲ್ಕು ಕಂತುಗಳಲ್ಲಿ ಕೊಡಬಹುದು)
ಚಕ ಾವಾತಾನಾಗಸಾಾಗಘಾೂ ಗ/)್ ವಕಕಾಕಾ ಕಾೂ ಾರಘಾಘಾ ಘಾಘ ಾಘಾಘೋಾ ರಘಘ ಕಘ ಶಶ ಕ ೊ ಕಾಕ ಘಾತ್
ದೂರವಾಣಿ : 643337
ಲೆ: 6 ರೂ.
ಶೂದ್ರಕ್ಕೆ ಚಂದಾ ಕಳಿಸಿ. ಆಜೀವ ಚಂದಾ ಬಾಬ್ತು ಕಂತುಗಳಲ್ಲಿ ಕೊಡುವವರು
J
ನ| ಲ ್ಪ ಜಾಗ್ರತೆ ಕೊಟ್ಟರೆ ಒಳಳಿಿತತುು . ಚಂದಾದ ರೀತಿಯಲ್ಲಲಿ್ ಲಿ ನಾಲ್MಕEೈ ದು ವರ್ಷ
ಇಟ್ಟರೆ ತೊಂದರೆಯಾಗುತ್ತದೆ. ಶೂದ್ರ ಬರದಿದ್ದ ರೆ ಪತ್ರ ಬರೆಯಿರಿ. ದಯವಿಟ್ಟು
ಳಾಸ ಬದಲಾದರೆ ಪತ್ರ ಬರೆಯಿರಿ.
i
ಶೂಪ್ರದ ವಿಳಾಸ :
ಶೂದ್ರ ಶ್ರೀನಿವಾಸ್, ನಂ. 573, 17ನೇ ಕ್ರಾಸ್, ಇಸ್ರೋ ಲೇಔಟ್
ಬೆಂಗಳೂರು - 560 078
ಈ ಸಂಚಿಕೆಯಲ್ಲಿ
ಕಲ್ಮಡ್ಕ, ಚೊಕ್ಕಾಡಿ, ದೇವರು, ಬರವಣಿಗೆ ಡಾ| ರಾಮಚಂದ್ರ ದೇವ
ಮಾನವತಾವಾದ... ಬಿ.ವಿ. ವೀರಭದ್ರಪ್ಪ
ನಮ್ಮ ಕೃಷಿಯ ಸಂಕ್ರಮಣಾವ ಖಿಕ ೆ.ಜಿ. ಸಶಾಾ ಂತಾರಾಂ
ಚಿಕ್ಕ ಚಿಕ್ಕ ಕವನಗಳು--ಎಸ್. ಮಂಜುನಾಥ್
ಕೊಡ್ಲೆ ಕೆರೆ
ಬೆಕ್ಕು--ಮಹಾಬಲಮೂರ್ತಿ
ಒಂದು ಗಿಳಿ. ಮಹಾಬಲಮೂರ್ತಿ ಕೊಡ್ಲೆ ಕೆರೆ
ಶಾಲೆ-ನಾಲೆ-_ಜರಗನಹಳಿ % ಶಿವಶಂಕರ"
ಮಹಿಳೆಯರ ಕಾಲೇಜು--ಬಿ. ಚಿನ್ನಸ್ವಾಮಿ
ಆತ್ಮಸಖ-.. ಶಶಿಕಲಾ ವೀರಯ್ಯಸ್ವಾಮಿ
ಬಷೀರ್-ಬಹುಮುಖ ಪ್ರತಿಭೆಯ ಲೇಖಕ--ಅಗ್ರಹಾರ ಕೃಷ್ಣಮ ೂರ್ತಿ
ಒಬ್ಬ ಮನುಷ್ಯ-ವೈಕ್ಕಂ ಮಹಮದ್ ಬಷೀಕ್
ನಮ್ಮಲ್ ಲಿನ ಡೆಯುತ್ತಿರುವ ಸಾಂಸ್ಕೃತಿಕ ಆರ್ಥಿಕ ಮತ್ತು
ಇತರ ಚರ್ಚೆಯ ಕುರಿತು--ಕೆ.ಪ. ಸುರೇಶ
ಕನಸಿಗೊಂದು ಕಣ್ಣು
ಇಂಥದುಎಇಂಥವರು
ಈಗ ಕಂಡ ಪುಸ್ತಕಗಳು
ಕಲ್ಮಡ್ತ, ಚೊಕ್ಕಾಡಿ, ದೇವರು, ಬರವಣಿಗೆ
— ಡಾ ರಾಮಚಂದ್ರ ದೇವ
|
FI
Ne
\ 2
ನಾವು ಚಿಕ್ಕವರಿದ್ದಾಗ ನಿಮ್ಮ ಮನೆಯಲ್ಲಿ ನಮ್ಮ ತಂಬೆಯವರ ಪುಸ್ಮಕೆ
ಕ್ಸ್ ~
ಗಳ ಸಂಗ್ರಹವಿತ್ತು. ಅವರ ಹತ್ತಿರ ಇದದು ನೆಹರೂ ಮತ್ತು ಗಾಂಧೀಜಿ
ಯವರ ಆತ್ಮ ಚಿರಿತ್ರೆಗೆಳು, (ದ ೩೦೦೪6೪ cf India, Glimpses of
World History) ,ರ:ಮಕ್ಸಷ್ಟ ಪರಮಹರಿಸರಿಗೆ ಸಂಬಂಧಪಟ್ಟ ಕೆಲವು
ಪುಸ್ತಕಗಳು, ರೋಮೇನ್ ರೋಲೆಂಡ್ ಬರೆದ ಸಾಮಿ ವಿವೇಕಾ
ನಂದರ ಜೀವನ ಚರಿತ್ರೆ, ಟಾಗೋರರ ಗೀತಾಂಜಲಿ, ಗಾಂಧೀಜಿಯವರ ಡೆಲ್ಲಿ
ಡಯೆರಿ, Young India Hiiijan, The Modern Review,
ಜಯೆಂತಿ, ಮತ್ತು ಜೀವನೆ ಪತ್ರಿಕೆಗಳ ಕೆಲವು ಸಂಚಿಕೆಗಳು. ಬೋ ಟೈ
ಹಾಕಿ ಕ್ರಾಪು ಬಾಚಿದ ಸುಮಾರು ಇಪ್ಪುತ್ತು ವರ್ಷದ ಗಾಂಧೀಜಿಯ ಚಿತ್ರ
me
ಡಾ| ರಾಮಚಂದ್ರದೇವ, 166-ಎ, 22ನೇ ಮುಖ್ಯರಸ್ತೆ, ಶ್ರೀನಗರ
ಬೆಂಗಳೂರು-560 050
ವನ್ನು ಮರಣಾನಂತರ ಅಂತಿಮ ದರ್ಶನಕ್ಕಾಗಿ ಮಲಗಿರುವ ಚಿತ್ರವನ್ನೂ
ay ಅಕ್ಕಪ ಕ್ಕದ ಲ್ಲಿಟ್ಟು, ತೋರಿಸಿದ್ದ ರು. Modern Ri ನ್
ಕೆಲವು ಚಿತ್ಗರಳ ು ನಮಗೆ ಆಕರ್ಷಕವಾಗಿ ಕಾಣುತ್ತಿದ್ದವು. ನಾವು ಹೋಗು
ತ್ತಿದ್ದ ನಮ್ಮ ಸಂಬಂಧಿಕರ ಮನೆಯಲ್ಲಿ ಪುಸ್ತಕ ಸಂಗ್ರಹ ಇರಲಿಲ್ಲವಾದ್ದರಿಂದ,
ಇವು” ನಮ್ಮ ಮನೆಯ ಎಶೇಷ ಎಂಬ ಭಾವನೆ, "ಒವುಗಳ ಬಗ್ಗೆ “ಗೌರವ
ಹುಟ್ಟಿತ ್ತಾ.
“ನನ್ನ ನ್ನು ಕನ್ನಡ ಪುಸ್ತ ಕಗಳಿಗೆ ಸೆಳೆದದ್ದು ನಮ್ಮ ತಂದೆ ಪುತ್ತೂರಿಗೆ:
ಹೋದಾಗ ತರುತ್ತಿದ ್ದಒ ಂದಾಣೆ ಮಾಲೆ ಪುಸ್ತಕಗಳು. ಮಂಗಳೂರಿನ ಒಂದು
| ಪ್ರಕಾಶನ ಸಂಸ್ಥೆ ಪ್ರಕ ಟಿಸುತ್ತಿದ ್ದ ಪುಸ್ತಕ ಅವು. ಒಂದಾಣೆಗೆ ಸುಮಾರು ಹದಿ
ನ ಪುಟಗಳ. ಸ ಪುಸ್ತ ಕವನ್ನು ವಾರಕ್ಕೆ ಒಂದರಂತೆ ಆ ಸಂಸ್ಥೆ ಪ್ರಕಟಿ
ಸುತ್ತಿತ್ತು. ನಾನು ಅಂಗಳ ದುಗ ಸ ಗೂ ಮಂಜಣ್ಣ, “ಮೂರು
ಕರತಿಗಳುು, ಕೋಟಿ- ಚೆನ್ನಯ ್ಯ ಮೊದಲಾದ ಕತೆ ಓದಿದ್ದು ಈ ಮಾಲೆ
ಯಲ್ಲಿ. ಆರರಲ್ಲಿ ಸುಮಾರು ಹದಿನಾರು ವರ್ಷದ ಹುಡುಗನೊಬ್ಬ ಬರೆದ
ಒಂದು ನಾಟ ಅಚ್ಚಾಗಿತ್ತು. ಆತನ ಮತ್ತು ನಾಟಕದ ಹೆಸರು ಮರೆತಿದ್ದೇನೆ.
ಹದಿನಾರು ವರ್ಷಕ್ಕೆ ತೀರಿಕೊಂಡ ಅವನ ನಾಟಕವನ್ನು “ಅವನು ಬರೆದ ಕೃತಿ
ಅವನಿಗೇ ಅರ್ಪಿತ” ಎಂಬ ಅರ್ಪಣೆಯ ಪುಟದೊಂದಿಗೆ ಆತನ ತಂದೆ ಪ್ರಕ
ಟಿಸಿದ್ದ ರು. ಬಡ ಹುಡುಗನೊಬ್ಬ ಊಟಕ್ಕಿ ಲ್ಲದೆ ಕದ್ದದ ್ದು ಅಪರಾಧ ಅಲ್ಲ
ಎಂಬ ತತ್ವ ಪ್ರತ ಿಪಾದಿಸುತ್ತಿ ದ್ದ ಆ ನಾಟಕ ನನ್ನ ಮನಸಿ'ಇ ಲ ಬಹಳ ಕಾಲ
ಕಣಿ ಕೂತಿತ್ತು. ಅವನ ಹಾಗೆ ನಾನೂ ಬರೆಯಬೇಕೆಂದು ಏಳನೇ ಕ್ಲಾಸಿ
ನಲ್ಲಿದ್ದಾ ಗ ಬೇಡವಾದ ತಾಯಿ ಎಂಬ ಹೆಸರಿನ ಒಂದು ನಾಟಕ ಬರೆದೆ, ಅದ
ಕಿಂತ "ಮೊದಲು ದಾಸರ ಹಾಡುಗಳ ರೀತಿ ಕೆಲವು ಪದ್ಯ ಬರೆದಿದ್ದೆ. ನೆನಪಿ
ರುವ ಸಾಲು ಃ ಕಾಗೆಗೆ ಗೋಳಿಯ ಹಣ್ಣು ಎನಗೆ ನಿನ್ನಯ ಮ
ನಾನು ಪಾ ಥಮಿಕ ಶಾಲೆಯಲ್ಲಿದ್ದ.ಗ ಕಲ ಡ್ಡ ದ ಸಂಗಮ ಸಾಹಿತ್ಯ
ಮಾಲೆಯವರು ಯರ್ಮುಂಜ ರಾಮಚಂದ್ರ ರ ಚಿಕಿತ್ಸೆಯ ೆ ಹುಚ್ಚು ಮತ್ತು
ಇತರ ಕತೆಗಳು ಎಂಬ ಪುಸ್ತಕ ಪಪ್ ರಕಟಿಸಿದರು. ಅದರೆಲ್ಲಿದ ದು ನಮ್ಮ ಸುತ್ತ
ಮತ್ತಾ ಇದ ನ ೦ಧಲೇ ಜನರ ಕತೆಗಳು. ಆದರೆ ಆ ಕತೆಗಳನ್ನು ಓವರ ಮೇಲೆ
ಅವರೆಲ್ಲಾ ಸ್ವಲ್ಪ ಬೇರೆಯಾಗಿ ಕಾಣಲು ಪಾ೨ ರಂಭವಾದರು. ಶಿವರಾಮ
ಕಾರಂತರ ಬಿಟಿದ ಜೀವ ಓದಿದಾಗ ಸಹಾ ಹೀಗೇ ಆಯಿತು. ಅದರಲ್ಲಿ
ಬರುವ ಗೋಪಾಲಯ್ಯ ನನ್ನೂ ಕಡಮಕಲ್ಲು ಕಟ್ಟಿದ ಗೋವಿಂದಯ ನವರನ್ನು
ಆಧರಿಸಿ ಚಿತ್ರಿಸಿದ್ದಾರ ೆಂದು ಹೇಳುವುದು. ಕೇಳಿದ್ದ ನಮ್ಮ ತಂದೆಯ ಸಸೆ ೋದರ
4
ಶೂದ್ರ
' ಮಾವನಾದ ಇವರ ಬಗ್ಗೆ ನಮಗೊಂದು ಮೆಂಟಲ್ ಪಿಕ್ಷರ ್ರಿತ್ತು. ಕಾದಂಬರಿ
ಓದಿದ ಮೇಲೆ ಅವರು ಬೇರೆಯಾಗಿ, ಹೊಸತಾಗಿ ಕಾಣಲು ವಾ೨ ರಂಭಿಸಿದರು.
ನನಗೆ ಭಾಷೆಯ ಶಕ್ತಿ ಮನಸ್ಸಿ ಗೆ ಬಂದದ್ದು ಹೈಸಸ್ ಕೂಲ ಿನಲ್ಲಿದ್ದಾ ಗ ಮುದ್ದ
ಣನ ರಾಮಾಶ್ಚಮೇಧದ ಒಂದು” ಪ್ಯಾಸೇಜ್ ಓದಿ. “ಬಿಡು ಜಡೆಯ
ಬಿಡುಮೊಗದ ಬಿಳಿದೆಳ್ಗ ಣ್ಣ ಬಿಲ್ಬು ರ್ಬಿನ ಬಿಂಗಗೆಕ್ಕೆ ಯ ಬಿಂಬಾಧೆರದ ಬಿಲ್ವ
ಸ್ತನದ ಬಿಣ್ಣೊ ಡೆಯ 'ಬಿಡವಾಸೆಯ ಬಳಲ್ಪ ಡವ ನಲಂ
ಬಸೆನತೆಯ ಚೆ೪ ರ್ಗೈಯ ಬಂದುಗೆವೊಗರ ಬಾವೊನ್ನ ಸೊವಡ ಬಳಲೊಡಲ
ಬೆಡಂಗಿನ ಬಾಶೆಯೊರ್ವಳ್ ಬರುತಮಿರ್ದಳ್” ಎಂಬ ಬಕಾರದಿಂದ
ಪ್ರಾರಂಭವಾಗುವ ಹತ್ತೊಂಬತ್ತು ಪದಗಳ ಒಂದು ವಾಕ್ಯ ಅದು. ಇದಕ್ಕಿಂತ
ಹಿಂದೆ “ಸೀತೆ ಕುಂಕುಮದ ಕರ್ಮಣಿಯ ಕಸ್ತೂರಿಯ ಕರ್ಪೂರದ ಕಮ್ಮೆ!ಣ ್ಣಯ
ಕಾವಿಗಪ್ಪದದ ಕರಂಡಮಂ ಕಯ್ಯೊಳ್ ಹೆ ಪೋರಿಮಟ್ಟ ಛ್ ಎಂಬ
ಕಕಾರದಿಂದ ಪ್ರಾರಂಭವಾಗುವ ಒಂಭತ್ತು ಪದಗಳ ಒಂದು ವಾಕ್ಯ ಎದೆ.
ಹೀಗೆ ಪ್ರತಿಪದವನ್ನೂಶ ೆ ಒಂದೇ ಅಕ್ಷರದಿಂದ ಪ್ರಾರಂಭಿಸಿ ಗಗ
ಹೋಗುವುದು ಅದ್ಭು ತ ಕೆಲಸ ಅನ್ನಿ ಸಿತು, ಅಂಥಾದ್ದ ಕ್ಕಾಗಿ ನಾನು ಮತ್ತೆ
ಮತ್ತೆ ಪಪ ್ರಯತ್ನಿ ಸಿದೆ. ನನ್ನ ಸೀಮಿತ ವಾಕೇಬ್ಯುಲರಿಂದಾಗಿ ಐದಾರು ಪದ
ಗಳಿಗಿಂತಹ ೆಚ್ಚಿಗೆ ಜಹಾ ಬರೆಯುವುದು ಎಂದೂ ಸಾಧ್ಯವಾಗಲಿಲ್ಲ.
ಅರ್ಥಕ್ಕೆ ಹೊಂದುವಂತೆ ಎರಡು ಪದಗಳನ್ನೂ ಒಟ್ಟಿಗೆ ಸೇರಿಸುವುದಾಗಲಿಲ್ಲ.
ಆದರೆ ಇದನ್ನು ಸಾಧಿಸುವುದೇ ಜೀವನದ ಪರಮ ಧ್ಯೇಯ ಎಂದು ಒಂದು
ಕಾಲದಲ್ಲಿ ನಾನು ಅಂದುಕೊಂಡಿದ್ದೆ — 1966ರಲ್ಲೋ 1967ರಲ್ಲೊ e
ಕರುಣಾನಿಧಿಯ ಒಂದು ಭಾಷಣ ಕೇಳುವವರೆಗೆ. ಅವತ್ತು ತಮಿಳುನಾಡಿನ
ಮುಖ್ಯಮಂತ್ರಿ ಅಣ್ಣಾ ದೊರೈ ನಿಧನರಾದ ದಿನವಾಗಿತ್ತು. ಆದಿನಸಾಯಂ
ಕಾಲ ಸ ES ಅಣ್ಣಾ ದುರೈ ಬಗ್ಗೆ ಕರುಣಾನಿಧಿಯ
ವರು ಮಾಡಿದ ಭಾಷಣದ ಪ್ರಸಾರವಿತ್ತು. ಬಡಿ 'ಕಾಲಪಪ್ ರತಿ ಪದವೂ
ಅಕಾರದಿಂದ ಪಾ೨ ರಂಭವಾಗುವಂತೆ ಯೋಜಿಸಿ 'ಭಾಷಣ ಮಾಡಿದ್ದರ ು.
ಅದನ್ನು ಕೇಳ ಕೇಳುತ್ತಿದ ್ದ೦ ತ್ಕೆ ಅಣ್ಣಾ ದುರೈ ನಿಧನರಾದ ದಿನವೇ ಹೀಗೆ
ಯೋಜಿಸಿಕೊಂಡು ಮಾತಾಡಬಲ್ಲರೆಂದಾದರೆ, ಸಾವಿನಿಂದ ಅವರಿಗೆ ಬಹಳ
ದುಃಖ ಆಗಿರಲಾರದು ಅನ್ನಿಸಿತು. ಇದೊಂದು ಪದಗಳ ಸರ್ಕಸ್ ಹೊರತು
ಬಹಳ ದೊಡ್ಡ ಕೆಲಸ ಅಲ್ಲ ಅನ್ನಿಸಿತು.
ಟಿ. ಜಿ. ಮುಡೂರು, ಕೆರೆಕ್ಟೋಡಿ ಗಣಪತಿ ಭಟ್ ಮತ್ತು ಕೆ. ರಾಮ
ಚಂದ್ರ ("ಸುಪ್ತಶಕ್ತಿ' ಎಂಬ ಕವಿತೆ ಬರೆದವರು ; ನಮ್ಮ ಕಲ್ಕಡ್ಕದ
ಶೂದ್ರ
8
ಕುಂಇಂಹಿತು ಮನೆಯವರು ; ಕ್ಷಯ ಬಂದು ಇಪ್ಪತ್ತರ ಹರೆಯದಲ್ಲಿಯೇ
ತೀರಿಕೊಂಡರು) ಸೇರಿ ಕಲ್ಮಡ್ಕದಲ್ಲಿ ಸಂಗಮ ಕಲಾ ಸಂಘ ಎಂಬ ಒಂದು
ನಾಟಕ ಸಂಸ್ಥೆಯನ್ನು ಸುಮಾರು 1956 ರಲ್ಲಿ ಪ್ರಾರಂಭಿಸಿದ್ದರು. ಕೆರೆಕೋಡಿ
ಗಣಪತಿ ಭಟ್ಟರೇ ಬಣ್ಣ ಹಾಕಿ ಪರದೆ ಬರೆಯುತ್ತಿದ್ದ ರೂ. ವರ್ಷಕ್ಕೆ ನಾಲ್ಕ
ದಾದರೂ ಯಕ್ಷಗಾನ ಪ್ರಸಂಗ, ಮಳೆಗಾಲ ಒಂದರೆ ತುಳಮುದ್ದಲ ಇರು
ತ್ನಿತ್ತು. ಬೇಸಿಗೆ ಕಾಲ ತಿರುಗಾಟದ ಮೇಳ ಬಂದು ಆಟ ಆಡುತ್ತಿದ್ದವು.
ನನಗೆ ನಾಟಕದ ಬಗ್ಗೆ ಆಸಕ್ತಿ ಹುಟ್ಟಿದ್ದು ಯಕ್ಷಗಾನ ಆಟದಿಂದಾಗಿ ಮತ್ತು
ಸಂಗಮ ಕಲಾಸಂಘ ಆಡುತ್ತಿದ್ದ ನಾಟಕಗಳಿಂದಾಗಿ. ಮಕ್ಕಳ ಯಕ್ಷಗಾನದಲ್ಲಿ
ನಾನೂ ಪಾತ್ರ ವಹಿಸಿ ಕುಣಿದದ್ದಿದೆ. ಚಂಡೆ ಕೇಳಿದರೆ ನನ್ನ ಕಿಎ ಈಗಲೂ
ನಿಮಿರುತ್ತದೆ. ಕಾಲನ್ನು ನಿಂತಲ್ಲಿ ನಿಲ್ಲಿಸುವುದು ಕಷ್ಟವ ಾಗುತ್ತದೆ.
ಸಂಗಮ ಕಲಾಸಂಘದವರು ಸಾಮಾಜಿಕ ನಾಟಕಗಳನ್ನೂ ಅಡು
ತ್ತಿದ್ದರು. ನಾನು 5ನೇ ಕ್ಲಾಸಿನಲ್ಲಿದ್ದಾಗ ಒಂದು ಸಲ ದಾಶರಥಿ ದೀ ಕ್ಷಿತರ
ಅಳಿಯ ದೇವರು ಆಡಿದ್ದರು. ನನಗೆ ಅದರಲ್ಲಿನ ಚಿಕ್ಕ ಹುಡುಗನ ಪಾರ್ಟು
ಸಿಕ್ಕಿತ್ತು.
ನಮ್ಮ ತಂದೆ ತಮ್ಮ ಸುಮಾರು 55ನೇ ವರ್ಷದ ಬಳಿಕ ಹೆಚ್ಚು ಹೆಚ್ಚು
ದೆಗ ೈವ ಭಕ್ತರಾಗಲು ಪ್ರಾರಂಭಿಸಿದರು. ಶಿರಡಿ ಸಾಯಿಬಾಬಾನಿಂದ ಶುರು
ವಾದ ಭಕ್ತಿ ಕ್ರಮೇಣ ಸತ್ಯಸಾಯಿಬಾಬಾನವರೆಗೆ ವ್ಯಾಪಿಸಿತ್ತು. ತಮ್ಮ
ಕೊನೆಯ ವರ್ಷಗಳಲ್ಲಂತೂ ಇಡೀ ದಿನವನ್ನು ಸ್ನಾನ, ಭಜನೆ, ಪೂಜೆ,
ಪಾರಾಯಣಗಳಲ್ಲಿ ಕಳೆಯುತ್ತಿ ದ್ದರ ು. ಓಂದು ಸಲ ಮೆಹರ್ ಬಾಬಾ
ಎಂಬೊಬ್ಬ ಉತ್ತರದವನ ಫೋಟೋವೂ ಗೋಡೆ ಮೇಲೆ ಬಂದು ಕೂತ
ದ್ಹುಂಟು. ಒಂದು ಕಾಲದಲ್ಲಿ The Modern Review, Harijan,
Young India ಗಳಿಗೆ ಚಂದಾದಾರರಾಗಿದ. ಅವರು ಈ ಮ್ಯಾಜಿಕ್ ಬಾಬಾ
ಗಳ ಮೇಲೆ ಹೇಗೆ ನಂಬಿಕೆ ಬೆಳೆಸಿಕೊಂಡರು ಎನ್ನುವುದು ನನಗೆ ಕುತೂಹಲದ
ವಷಯ. ಬಹುಶಃ ಜೀವನದ ಹೊಡೆತಗಳಿಂದ ಜರ್ರ್ಭುರಿತರಾದಾಗ ಈ
ಬಾಬಾಗಳು ಭಾವನಾತ್ಮಕ ಆಸರೆಯಾಗಿ ಒಂದಿದ್ದಿರಬಹುದು. ಆದರೆಈ
ಭಕ್ತಿ ಬಹುಪಾಲು ಮೇಲುಜಾತಿಯ ಮತ್ತು ವರ್ಗದ ದೇವರಿಗೆ ಸೀಮಿತ
ವಾಗಿತ್ತು. ಕೆಳಜಾತಿಯವರ ದೇವರುಗಳಾದ ತೊಲೆ, ರಣ, ಭೂತಗಳನ್ನು
ಮೂಢನಂಬಿಕೆಗಳೆಂದು ತಮಾಷೆ ಮಾಡುತ್ತಿದ್ದರು. ತೊಲೆ, ರಣಗಳ ಒಗ್ಗೆ
ಮಾಡುವ ಈ ತಮಾಷೆಯನ್ನು ಇವರು ನಂಬುವ ದೇವರುಗಳಿಗೂ ಮಾಡ
ಬಹುದಲ್ಲ ಎಂದು ನಾನು ಲಾಜಿಕ್ ಮಾಚಿ ಕಾಲಕ್ರಮೇಣ ಪೂಜೆ ಪುನಸ್ಕಾರ
ಶೂದ್ರ
6
ಗಳಂಥ ಮೂಢನಂಬಿಕೆಗಳಲ್ಲಿ ನಂಬಿಕೆ ಕಳೆದುಕೊಂಡೆ. ಜೊತೆಗೆ, ಬರೀ 20 ಮೈ ಲಿ
ದೂರದ ಆಗಿನ ನಮ್ಮ ತಾಲ್ಲೂಕು ಕೇಂದ್ರವಾದ ಪುತ್ತೂರಿನಲ್ಲಿ ವಾಸಿಸುತ್ತಿದ್ದ
ಶಿವರಾಮ ಕಾರಂತರು ದಕ್ಷಿಣ ಕನ್ನಡದ ಹೆಚ್ಚಿನ ಹಳ್ಳಿಗಳಿಗಾಗಿರುವಂತೆ ಕಲ್ಮಡ್ಕ
ದಲ್ಲಿಯೂ ಲಿವಿಂಗ್ಪ ಸೆ ನ್ಸ್ ಆಗಿದ್ದ ರು. ತಾಲ್ಲೂಕು ಕೇಂದ್ರ ಕುರಿತ ಉಳಿದ
ಸುದ್ದಗಿಳ ಂತೆ ಹ sok ಬಗೆಗಿನ ಸುದ್ದಿಗ ಳೂ ಮಾತಿನ ಮಧ್ಯೆ ನುಸುಳು
ತ್ರ್ರಿದ್ದವು. ನಮ್ಮ ಪಂಚಾಯ್ತಿ ಲ್ಬಪ್ ರರಿಯಲ್ಲಿ, ಅವರ ಕಾದಂಬರಿಗಳನ್ನು, ಬಾಲ
ಪ್ರಪಂಚವನ್ನು ಓದಿ ಅವರ ಬಗ್ಗೆ re ಗೌರವ ಇಟು ು ಕೊಂಡಿದ್ದ ನನನ ಗೆ ಅವರಿಗೆ
ಪೂಜೆ ಪುನಸ್ಕಾ ರ್ಮ ದೇವರು, ಸ್ ಇತ್ಯಾದಿಗಳಲ್ಲಿ ನಂಬಿಕೆ ಇಲ್ಲವಾದರೆ, ನಾನೂ
ಇಟ್ಟು ಕೊಳ್ಳ ಬ ಅನ್ನಿ ಸಿತು. ಅಲ್ಲದೇ, ನಾನೂ ಒಬ್ಬ ಲೇಖಕನಾಗಬೇಕೆಂದು
ನಿಯ:ಸ ುತ್ತಿ ದ್ರದುರ ಿಂದ, ದೊಡ್ಡ ಲೇಖಕರು ಮಾಡುತ್ತಿದ ್ದುದ ನ್ನು ಅನುಕರಣೆ
ಮಾಡುವುದರಲ್ಲಿ ತಪ್ಪಿಲ್ಲ ಅನ್ನಿ ಸಿತು. ಹೀಗಾಗಿ ಸುಮಾರು ಬಂಭತ್ತನನೀ ಕ್ಲಾಸಿಗೆ
ಬರುವ ಹೊತ್ತಿಗೆ ನನಗೆ ಬ್ರಾ ಹ“ alಯ ಾವುದೇ ಲೂಂಛನ - ಕಕಿ್ ರಿಯಾನಿಧಿಗಳ "ಬಗ್ಗೆ
ಆಸಕ್ತಿ, ಗೌರವ ಹೊರಟು ಯಿತು
೨
ಪಂಜ ಹೈಸ ್ಕೂ ಲಿನಲ್ಲಿ ಓದುತ್ತಿ ದ್ದಾಗ ನಡೆದ ಎರಡು ಮುಖ್ಯ ಘಟನೆಗಳು ನನ್ನ
ಜೀವನದ ಗತಿ ನಿರ್ಧಾರಕ್ಕೆ ಬೇಕಾದ ಭೂಮಿಕೆ ಒದಗಿಸಿದವು.
ಪಂಜ ಹೈ ಸ್ಕ್ಯೂಲ ಿನಲ್ಲಿ ಓದುತ್ತಿ ದ್ದ ನನಗಿಂತ ಸ್ವಲ್ಪ ದೊಡ್ಡ ವರಾದ ನಮ್ಮ
ಚಿಕ್ಕಪ್ಪ ಕೆ. ಗಣೆಶ ಕೆಲವು ಮೆಗೆಸಿನ್ ಗಳ ಏಜೆನ್ಸಿ ನಡೆಸುತ್ತಿದ ್ರರ ು. ಊರಿನ ಸುತ್ತ
ಮುತ್ತ ಇದ್ದವರೇ ಆ ಪತ್ರಿಕೆಗಳಿಗೆ ಗಿರಾಕಿ. ಅವರು ತರಿಸುತ್ತಿದ ದ್ದು ಕಸ ರ್ರಿ
ಪಂಚಾಮ ತ್ಯ ಗರ್ಜನೆ ಮೊದಲಾದ ಪತ್ರಿಕೆಗಳನು. ನಾನು ಒಂಭತ್ತನ ೇಕ್ಲಾ“ ಸಿಗೆ
ಬಂದ ಎಷು ಅವರು ಎಸ್ಸೆಸ್ಸಸಲೆ ್ಲಿಗ ೆ ಬಂದಿದ್ದಸ ್ಟ ಆ ವರ್ಷ ಪಬ್ಲಿಕ್ ಪರೀ ಕ್ಷಿಯಾದ್ರ
ರಿಂದ ಏಜೆನ್ಸಿ ನಡೆಸಿದರೆ “ಮಯ ಹಾಳಾಗಿ ಓದಲಾಗುವುದಿಲ್ಲ. ಎಂದು “ಅವರು
ಅದನ್ನು ಬಿಟ್ಟು ಬಿಡುವುದರಲ್ಲಿದ್ದರು. ಹಾಗಾದರೆ ಇದನ್ನು ನಾನು ನಡೆಸಿಕೊಂಡು
ಹೋಗುತ್ತೆ ನೆ ಎಂದು ಏಜೆನ್ಸಿ ವಹಿಸಿಕೊಂಡೆ. ನಮ್ಮ ಚಿಕ್ಕಪ್ಪ ತರಿಸಿ ಮಾರುತ್ತಿದ್ದ
ಷತ್ರಿಕೆಗಳ ಪಟ್ಟಿಗೆ ನಾನು ಆಗ ('ಶಿಂಗಣ್ಣ ಎಂಬ ಹೆಸರಿನಲ್ಲಿ ವಂ ಗಚಿತ್ರ ರಚಿಸುತ್ತಿ ದ್ದ
ಕಾಮಕೃಷ್ಣಭ ರ್ ಎಂಬ ವಕೀಲರು ಪುತ್ತೂರಿನಿಂದ ಹೊಸದಾಗಿ ಪ್ರಾರ ಂಭಿಸಿದ
ಇಂಡ್ರಥನುಷ್ ಸೇರಿಸಿದೆ.
ನಮ ಮ್ಮಕ ಲ್ಮಡ್ಕ ದಿಂದ ಪಂಜಕ್ಕೆ ಸುಮಾರು ಐದು ಮೈಲಿ. ದಿನಾ ಬೆಳಿಗ್ಗೆ
ಹೋಗಿ ಸಾಯಂಕಾಲ ಮನೆಗೆ ಬರು ದ್ದಾಗ ದಾರಿಯಲ್ಲಿ ಗುವ ಮನೆಗಳವರು ನನ್ನೆ
7
ಶೂದ್ರ
ಗಿರಾಕಿಗಳು. ಅವರ ಹತ್ತಿರ ಮೊದಲೇ ಮಾತಾಡಿ, ಎಷ್ಟು ಪ್ರತಿ ಬೇಕೆಂದು ನಿಷ್ಕರ್ಷ
ಮಾಡಿ, ಅಪ್ಟೇ ಪ್ರತಿ ತರಿಸಬೇಕು. ತರಿಸಿದ 'ಮೇಲೆ ಅವರೇನಾದರೂ ಬೇಡ
ಎಂದರೆ, ಪತ್ರFಿ ನನ್ನಲ್ ಲೆ€ ಉಳಿದು ನಷ್ಟವ ಾಗುತ್ತದೆ. ಆದರೆ, ನನ್ನ ಸುಮಾರು
ಒಂದೂವರೆ ವರ್ಷದ ಎಜೆನಿಯ ಅವಧಿಯಲ್ಲಿ ಹಾಗೆ ಬೇಡ ಎಂದು “ಹೇಳಿದವರು
ಒಬ್ಬರ ೇ ಒಬ್ಬ ರು. ಒಂದೇ ಒಂದೂ ಸಲ್ಕಉಳಿದಂತೆ ಈ ಪತ್ರಿಕೆಯ ಏಜೆನ್ಸಿ ಯಿಂದಾಗಿ
ನನಗೆ ತಿಂಗಳಿಗೆ ಸುಮಾರು ಎಂಟರಿಂದ ಹತ್ತು ರೂಪಾಯಿ ಕಮಿಶನ್ ಸಿಗುತ್ತಿ ತ್ತು.
ಸರಿಯಾಗಿ ಕ್ಯಾ ನ್ಹಾಸ್ ಮಾಡಿದ ತಿಂಗಳು ಶಲ್ಕ ಡ್ಶ - ಪಂಭತ್ಮಾಡಿ ಗ್ರಾಮಗಳಲ್ಲಿ
ಕಸ್ತೂರಿಯ ಹನ್ನೆರಡು ಪ್ರತಿ ಮಾರಿದ್ದೆ. ಸಂಚಾರ ತ, ಗರ್ಜಕೆಯ ಪರ ತಿಗಳು
ಕಮ್ಮಿ- ಹೆಚ್ಚಿಂ ದರೆ ಐದು ಗಸ ಆರು. ನವಭಾರತ ನಿನಪ್ರೂಕ ೆಯಲ್ಲಿ ಕಾರ್ಟೂನು
ಬರೆಯುತ್ತ ದ್ದಶ ಿಂಗಣ್ಣ ನವರ ಇಂದಪ ್ರಧನುಷ್ ಮೊದಲು ಚಾ" ತೀರೀಕ್ಷೆ ಷುಟ್ರಿ
ಸಿತ್ತು. ಪ್%ರ ಟ ದ" ಮೇಲೆ ಮಾತ್ರ ಯಶಸ್ವಿ ಯಾಗಲಿಲ್ಲ. ಒಂದು ವರ್ಷದ ಬಳೆ
ಅವರು ಪತ್ರಕಿೆ ನಿಭಿಕೇಕಾಯಿತು. ನ್ನಡ ದ್ಲಿ ಕಾರ್ಟೂನುಗಳಿಗೆಂದಾ ಪಸ ್ರಕಟವಾನ
ಪತ್ರಿಕ ೆ pe
ಏಜೆಂಟ್ಆ,ಗ ಅನಂಚಾಿನ-ೊಕಂಲ್ದಮುಡ ್ಕ,ಸದೀಕಲ್ುಷ ಿಣ ಮಾಕಡನಿ್ಸನಿಡಕ ೊಜಂಿಲಡ್ಿಲೆದ ೆಎ ಂದ-ು-,ರ ಾಮಹಚೆಲಂ್ದ್ ರನ ಫಯ್್ಸಯೆ, ಕ್ಜಚನರಾರಗಲಿ್ದ್ದ
ನನ್ನ ಸಂಬಂಧಿಕನೊಬ್ಬ ಜನರಲ್ ಏಜೆಂಟ್ ಎನುವ ುದನ್ನು ಸ್ವಲ ್ಪ ತಿರುಗಿಸಿ ನನ್ನನನ್್ನನ್ನುು
ಗರ್ನಾಲುಏ ಜೆಂಟು ಶು ಷು ಮಾಡುತ್ತಿ ದ್ದ.
ವ ಸ್ತಇೂ ಸ ಒಂದು ಸಂಚಿಕೆ
ಯಲ್ಲಿ “ಹುಲಮರ್ನ ಬಾಲಕೃಷ್ಣ ಬರೆದ ಶಿವರಾಮ ಕಾರರಿತರ ವ್ಯಕ್ತಿಚ ಿತ್ರ ಪ್ರಕ ಟ
ವಾಗಿತ್ತು. ಇದರ ಮತ್ತು ಹುಚ್ಚು ಮನಸ್ಸಿ ನ ಹತ್ತು ಸುಖ ಆಧಾರದ
ಮೇಲಿಂದ ನಾನೂ ಶಿವರಾಮ ಕಾರಂತರ ಒಂದು ವ್ಯಕ್ತಿ ಚಿತ್ರಬ ರೆದು ಕಸ್ತೂರಿ ರೀತಿ
ಯಲ್ಲಿ ಡೈ ಜೆಸ್ಪಾಗ ಿ ಗದಗನಿಂದಪಪ ಕಟವಾಗುತ್ತಿ ದ್ದ ಸಂಚಾಮೃ ತ ಮಾಸಪ ತ್ರಿಕೆಗೆ
ಕಳುಹಿಸಿದೆ. 'ಭಂಡರೀನಾಥಾಚಾರ್ಯ ಗಲಗಲಿ ಎಂಬವರು ಆಗೆಅ ದರ ಸಂಪಾದಕ
ಗಾಮಾ A pl en, ಕೈ ಅದು ಪ್ರಕಟವಾಯಿತು. ಪರಿ
ವಿಶೇಷ ಆಸ » ಪ್ರೀತಿ ತೋರಿಸಲು ಪ್ರಾರ ಂ ಧ್ನ ಮಡ ನನ್ನ ಬಗ್ಗಿ
ಗರ ಕೆಲವು ಆತೆಗಳ ನ್ನೂ ಮನೋಹರ ಗಗ್ aರಂiಥಮeಾ:ಲೆ ಯ ನದಡ್ೆದದು.. , ಕದು ವಂಪ.ಲ |
ಸಂಪುಟಗಳನ್ನೂ ನನ್ನಿ೦ ೭ ಓದಿಸಿದರು. ಇದೇ ಸಂದರ್ಭದಲ್ಲಿ, a a |
ಕ್ಲಾಸಿನಲ್ಲಿದ್ದಾಗ್ಯ ಒಂದು ದೀಪಾವಳಿಯ ದಿನ, ಚೊಕ್ಕಾಡಿಯ ನಮ್ಮ ಹೆರಿಯಮ್ಮನನ
$
ಶೂದ
೬ಬ